ಗ್ರಾಮಜನ್ಯ ಹೊಸ ಆಡಳಿತ ಕಚೇರಿ ಉದ್ಘಾಟನೆ ಮತ್ತು ಫಿಕ್ಸೆಡ್ ಡೆಪಾಸಿಟ್ ಸೌಲಭ್ಯಕ್ಕೆ ಚಾಲನೆ -ನವೀನ ವ್ಯವಹಾರ ಮಾದರಿಗಳ ಮೂಲಕ ಕೃಷಿಯನ್ನು ಆಧುನೀಕರಿಸುವ ಅಗತ್ಯ:ಬಲರಾಮ ಆಚಾರ್ಯ-ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯಲು ಗ್ರಾಮಜನ್ಯ ವೇದಿಕೆಯನ್ನು ಬಳಸಿಕೊಳ್ಳಿ :ಶಂಕರನಾರಾಯಣ ಖಂಡಿಗೆ-ಗ್ರಾಮಜನ್ಯ ಕೇವಲ ಹೆಸರಿಗೆ ಮಾತ್ರವಲ್ಲ, ರೈತರಿಗೆ ನಿಜವಾದ ವೇದಿಕೆಯಾಗಿದೆ:ರಾಜಾರಾಮ ಭಟ್
ಪುತ್ತೂರು :ಇಲ್ಲಿನ ರಾಧಾಕೃಷ್ಣ ಕಾಂಪ್ಲೆಕ್ಸ್ ನಲ್ಲಿ ಡಿ. 26 ರಂದು ಗ್ರಾಮಜನ್ಯ ತನ್ನ ಹೊಸ ಆಡಳಿತ ಕಚೇರಿಯನ್ನು ಸ್ವರ್ಣ ಉದ್ಯಮಿ ಬಲರಾಮ ಆಚಾರ್ಯ ಉದ್ಘಾಟಿಸಿದರು.ಅವರು ತಮ್ಮ ಭಾಷಣದಲ್ಲಿ, ನವೀನ ವ್ಯವಹಾರ ಮಾದರಿಗಳ ಮೂಲಕ ಕೃಷಿಯನ್ನು ಆಧುನೀಕರಿಸುವ ಅಗತ್ಯವನ್ನು ಒತ್ತಿ ಹೇಳಿದರು. ಭಾರತದ…
